Jul 27, 20211 minಮಂಗಳೂರಲ್ಲಿ ತಾರಾನಾಥರ ಬಾಲ್ಯಮಂಗಳೂರಿನಲ್ಲಿ ಆಗರ್ಭ ಶ್ರೀಮಂತಿಕೆಯ ಕೊಂಕಣಿ ವ್ಯಾಪಾರಿ ಮನೆತನವೊಂದಿತ್ತು. ರಂಗರಾಯರು ಇಂತಹ ಮನೆತನದಲ್ಲಿ ಜನಿಸಿದ್ದರು. ಅವರು ರತ್ನಪಡಿ ವ್ಯಾಪಾರವರ್ಗದ ಕೊಂಕಣಿ...
Mar 29, 20212 minದಖ್ಖನ್ ಹೈದರಾಬಾದಿನಲ್ಲಿ ತಾರಾನಾಥರು 1905 ರಾಜೀವಿ ಬಾಯಿಯವರು ತೀರಿದ ಬಳಿಕ ತಂದೆ ತಾಯಿಯನ್ನು ಕಳೆದುಕೊಂಡ ಈ ಐದು ಜನ ಮಕ್ಕಳಿಗೆ ರಾಜೀವಿಬಾಯಿಯವರ ತಂಗಿ ನೇತ್ರಾವತಿಬಾಯಿ ಆಶ್ರಯದಾತರಾದರು. ಹೈದರಾಬಾದ್ ಕಾಲೇಜು...
Mar 29, 20211 minಕ್ರೈಸ್ತ ಮತ್ತು ಸೂಫಿ ಪಂಥದವರೊಂದಿಗೆ ತಾರಾನಾಥರು ಮೈಸೂರಿನಲ್ಲಿ ನಡೆದ ಮುಸ್ಲಿಂ ಕಾನ್ಫರೆನ್ಸ್ ನಲ್ಲಿ ಮಧ್ಯದಲ್ಲಿ ಕುಳಿತಿರುವವರು ಬಿಳಿ ವಸ್ತ್ರಧಾರಿ ಪಂ. ತಾರಾನಾಥರು ತಾರಾನಾಥರ ವ್ಯಕ್ತಿತ್ವದ ಬೆಳವಣಿಗೆಯ...
Mar 29, 20211 min ‘ಹಮ್ದರ್ದ್’ ಸ್ಥಾಪನೆ - 24-3-1920 ಹಮ್ದರ್ದ್ ಸ್ಕೂಲಿನ ಪ್ರಾರಂಭದ ದಿನಗಳಲ್ಲಿ ನಾಲ್ಕಾರು ಜನ ಅಭಿಮಾನಿಗಳು ತಾರಾನಾಥರನ್ನು ಕಾಣಲು ಬಂದವರು, “ನೀವು ಪ್ರಾರಂಬಿಸಿದ ಸ್ಕೂಲಿಗೆ ಹಮ್ದರ್ದ್ ಎಂದು ಏಕೆ...
Mar 29, 20211 minಹೈದರಾಬಾದ್ ನಿಜಾಂ ವಿರುದ್ಧ ತಾರಾನಾಥರ INDIAN DYER ಲೇಖನತಾರಾನಾಥರು ರಾಯಚೂರಿಲ್ಲಿದ್ದದ್ದು ನಿಜಾಮರ ಕಾಲ. ನಿಜಾಂ ಸರಕಾರವು ತನಗೆ ಅನುಕೂಲವಾಗುವಂಥ ಕಾಯಿದೆಗಳನ್ನು ಮಾಡಿಕೊಂಡಿತ್ತು. ಆದರೆ ಆತನ ಕೈಕೆಳಗೆ ಕೆಲಸ ಮಾಡುವ...
Mar 29, 20211 minಮದ್ರಾಸ್ ಪ್ರಾಂತ್ಯಕ್ಕೆ ತಾರಾನಾಥರು , ಪ್ರೇಮಾಯತನ -1921, ಹಾಗೂ ಪ್ರೇಮ ವಿದ್ಯಾ ಪೀಠ ಸ್ಥಾಪನೆ ರಾಯಚೂರು ಬಿಟ್ಟು ಬಂದ ತಾರಾನಾಥರು ತುಂಗಭದ್ರ ರೈಲ್ವೆ ಸ್ಟೇಷನ್ ಬಳಿ ಇರುವ ರಾಂಪುರ ಹಳ್ಳಿಗೆ ಬಂದರು. ಅವರಿಗೆ ಆ ಹಳ್ಳಿಯ ಪರಿಚಯವೇ ಇರಲಿಲ್ಲ. ಹಳ್ಳಿಯ ಹೊರವಲಯದಲ್ಲಿ...
Mar 29, 20211 minಕರ್ನಾಟಕ ಧನ್ವಂತರಿ ತಾರಾನಾಥರು ಪಂ.ತಾರಾನಾಥರು ಆಯುರ್ವೇದ ಭೀಷಗ್ಗಾಚಾರ್ಯರೆಂದೇ ಪ್ರಸಿದ್ಧರಾಗಿದ್ದರು. ಅಖಿಲ ಕರ್ನಾಟಕ ಆಯುರ್ವೇದದ ಸಮ್ಮೇಳನಗಳಿಗೂ ಅವರು ತಪ್ಪದೇ ಬರುತ್ತಿದ್ದರು. ಅವರ ಪಾಂಡಿತ್ಯ...
Mar 29, 20211 minವಿಶ್ವಧರ್ಮ ಸಮ್ಮೇಳನಕ್ಕೆ 1933 ಪಂ.ತಾರಾನಾಥರಿಗೆ ಆಹ್ವಾನWorld Fellowship of Faith ನಲ್ಲಿ ಭಾಗಿಯಾಗುವಂತೆ ಪಂ.ತಾರಾನಾಥರಿಗೆ ಅಮೇರಿಕಾದಿಂದ ಪತ್ರ ಬರುತ್ತದೆ. ಆ ಪತ್ರದಲ್ಲಿ - “ಪಂಡಿತ. ತಾರಾನಾಥರೆ, ‘ತಮ್ಮ ಉತ್ತಮ...